ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲ ವಿಜಯ
ಕರಿಮುಖನೊಲಿದರೆ ಇಲ್ಲ ಅಪಾಯ
ಭಕ್ತಿಯೆ ಗಣಪನು ಒಲಿವ ಉಪಾಯ
ಕರುಣಾಸಾಗರ ಗಜಮುಖನ
ಶರಣು ಹೊಂದಿದೆ ಭಕ್ತಜನ
ಆಲಿಸಿ ಮೊರೆಯನು ಈ ಕ್ಷಣ
ಪಾಲಿಸಿ ಪೊರೆವನು ದಯಾಘನ
ಚೆಲುವ ಚೆನ್ನಿಗನೆ ನಂಬಿದೆ ನಾ
ಚೆಲ್ಲು ಪ್ರೇಮದ ಹೊಂಗಿರಣ
ಕಾಣೆನು ನಿನಗೆ ಸರಿಸಮನ
ಕಾಯುವ ದೈವವು ನೀನೆ ಕಣಾ
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲ ವಿಜಯ
ಕರಿಮುಖನೊಲಿದರೆ ಇಲ್ಲ ಅಪಾಯ
ಭಕ್ತಿಯೆ ಗಣಪನು ಒಲಿವ ಉಪಾಯ
ಕಾರ್ಯಗಳೆಲ್ಲ ವಿಜಯ
ಕರಿಮುಖನೊಲಿದರೆ ಇಲ್ಲ ಅಪಾಯ
ಭಕ್ತಿಯೆ ಗಣಪನು ಒಲಿವ ಉಪಾಯ
ಕರುಣಾಸಾಗರ ಗಜಮುಖನ
ಶರಣು ಹೊಂದಿದೆ ಭಕ್ತಜನ
ಆಲಿಸಿ ಮೊರೆಯನು ಈ ಕ್ಷಣ
ಪಾಲಿಸಿ ಪೊರೆವನು ದಯಾಘನ
ಚೆಲುವ ಚೆನ್ನಿಗನೆ ನಂಬಿದೆ ನಾ
ಚೆಲ್ಲು ಪ್ರೇಮದ ಹೊಂಗಿರಣ
ಕಾಣೆನು ನಿನಗೆ ಸರಿಸಮನ
ಕಾಯುವ ದೈವವು ನೀನೆ ಕಣಾ
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲ ವಿಜಯ
ಕರಿಮುಖನೊಲಿದರೆ ಇಲ್ಲ ಅಪಾಯ
ಭಕ್ತಿಯೆ ಗಣಪನು ಒಲಿವ ಉಪಾಯ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ